ಸೋಮವಾರ ಮಾಂಸ ತಿನ್ನಬಾರದು ಏಕೆ? – ಹಿಂದು ಸಂಸ್ಕೃತಿ, ಶಿವನ ದಿನ ಮತ್ತು ವೈಜ್ಞಾನಿಕ ಕಾರಣಗಳು

ಸೋಮವಾರ ಮಾಂಸ ತಿನ್ನಬಾರದು ಎಂಬ ನಂಬಿಕೆಯ ಹಿಂದಿನ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಿ. ಶಿವನ ದಿನದ ಮಹತ್ವ, ಆರೋಗ್ಯದ ಪ್ರಯೋಜನ ಮತ್ತು ಸಂಸ್ಕೃತಿಯ ಸಂದೇಶವನ್ನು ಓದಿ.

Read More

ಮಕ್ಕಳಿಗೆ ದೃಷ್ಟಿ ಆಗುವುದು ಏಕೆ? – Evil Eye ಬಗ್ಗೆ ಸಂಪೂರ್ಣ ಮಾಹಿತಿ

ಮಕ್ಕಳಿಗೆ ದೃಷ್ಟಿ ಆಗುತ್ತದೆ ಎಂದು ಹಿರಿಯರು ಹೇಳುವುದನ್ನು ನಾವು ಬಾಲ್ಯದಿಂದಲೂ ಕೇಳುತ್ತಲೇ ಬಂದಿದ್ದೇವೆ. ಆದರೆ “ದೃಷ್ಟಿ” ಅಥವಾ “Evil Eye” ಎಂದರೇನು? ಅದು ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಮತ್ತು ಅದರಿಂದ ಮಕ್ಕಳು ಹೇಗೆ ಪ್ರಭಾವಿತರಾಗುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ದೃಷ್ಟಿ ಎಂದರೇನು? ದೃಷ್ಟಿ ಅಥವಾ “Evil Eye” ಎಂಬುದು ಇತರರ ಅತಿಯಾದ ಮೆಚ್ಚುಗೆ, ಈರ್ಷೆ ಅಥವಾ ನಕಾರಾತ್ಮಕ ಶಕ್ತಿಯಿಂದ ಉಂಟಾಗುತ್ತದೆ ಎನ್ನುವ ನಂಬಿಕೆ.ಹೆಚ್ಚು ಜನರು ಭಾವಿಸುವುದೇನೆಂದರೆ – ಯಾರಾದರೂ ಮಗುವಿನ ಸೌಂದರ್ಯ, ಬುದ್ಧಿ ಅಥವಾ ಚುರುಕುತನವನ್ನು ಮೆಚ್ಚಿಕೊಂಡಾಗ,…

Read More

ದಿನ ಭವಿಷ್ಯ : ಈ ರಾಶಿಗೆ ಪರಶಿವನ ದೆಸೆಯಿಂದ ಧನ-ಸಂಪತ್ತು!

2025 ಅಕ್ಟೋಬರ್ 13ರ ಸೋಮವಾರವಾದ ಇಂದು,  ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ. 2025 ಅಕ್ಟೋಬರ್ 6ರ ಸೋಮವಾರವಾದ ಇಂದು, ಚಂದ್ರನು ಗುರುವಿನ ರಾಶಿಯಾದ ಮೀನ ರಾಶಿಯಲ್ಲಿ ಹಗಲು ರಾತ್ರಿ ಸಾಗುತ್ತಾನೆ. ಇದಲ್ಲದೆ, ಚಂದ್ರ ಮತ್ತು ಸೂರ್ಯ ಸಹ ಸಮಸಪ್ತಕ ಯೋಗವನ್ನು ರೂಪಿಸುತ್ತಾರೆ, ಮತ್ತು ಚಂದ್ರ ಮತ್ತು ಗುರು ಕೂಡ ಕೇಂದ್ರ ಸ್ಥಾನದಲ್ಲಿದ್ದು, ಗಜಕೇಸರಿ ಯೋಗವನ್ನು ರೂಪಿಸುತ್ತಾರೆ. ಒಟ್ಟಾರೆ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ…

Read More

World Cup 2025: ವಿಶ್ವಕಪ್ ನಲ್ಲಿ ಭಾರತ ಮಹಿಳಾ ತಂಡಕ್ಕೆ ಸತತ 2ನೇ ಸೋಲು

India vs Australia Women’s Cricket: 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 330 ರನ್ ಗಳಿಸಿದರೂ, ಬೌಲಿಂಗ್ ವೈಫಲ್ಯದಿಂದ ಆಸ್ಟ್ರೇಲಿಯಾ 3 ವಿಕೆಟ್‌ಗಳಿಂದ ಗೆದ್ದಿತು. ಇದು ಭಾರತಕ್ಕೆ ಸತತ ಎರಡನೇ ಸೋಲಾಗಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಬ್ಯಾಟಿಂಗ್ ಉತ್ತಮವಾಗಿದ್ದರೂ, ಕೊನೆಯ ಹಂತದಲ್ಲಿ ಬೌಲಿಂಗ್ ಕೈಕೊಟ್ಟಿತು. 2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ 13 ನೇ ಲೀಗ್ ಪಂದ್ಯವು ಭಾರತ ಮತ್ತು ಆಸ್ಟ್ರೇಲಿಯಾದ…

Read More

ಕಥೆ: ಹೊಸ ಬೆಳಕು

ಹೊಲಿಗೆ ಯಂತ್ರವನ್ನು ತುಳಿಯುತ್ತಾ ಜಲಜ ಯೋಚಿಸತೊಡಗಿದಳು. ಯೋಚನೆಗಿಳಿದರೆ ಅವಳಿಗೆ ಹೊಲಿಗೆ ಯಂತ್ರದ ಸದ್ದು ಪಕ್ಕವಾದ್ಯದ ಹಾಗೆ ಕೇಳಿಸುತ್ತಿತ್ತು. ಒಮ್ಮೊಮ್ಮೆ ಲಹರಿ ಬಂದರೆ ಸಣ್ಣದಾಗಿ ಅವಳು ಹಾಡಿಕೊಳ್ಳುವುದಿತ್ತು. ಆಗ ಯಾರಾದರೂ ಗಿರಾಕಿಗಳು ಬಂದರೆ, ’ಏನು ಜಲಜಕ್ಕಾ, ಬಹಳ ಖುಷಿಯಲ್ಲಿರುವಂತಿದೆ’ ಎಂದು ಕೇಳುವುದುಂಟು. ಆಗ ಅವಳು ನಗುತ್ತಾ, ’ಇದು ನಿಮ್ಮನ್ನು ನೋಡಿದ ನಂತರ ಆದ ಖುಷಿ’ ಎಂದು ಉತ್ತರಿಸುತ್ತಿದ್ದಳು. ಲಂಗ ಬ್ಲೌಸ್ ಹೊಲಿಸಲು ಬಂದ ಹೆಂಗಸರು ಅವಳು ನಗುವಿನಲ್ಲಿ ಪಾಲ್ಗೊಳ್ಳುತ್ತಿದ್ದರು.  ಜಲಜ ಹಳೆಯದನ್ನೆಲ್ಲಾ ಒಮ್ಮೊಮ್ಮೆ ಯೋಚಿಸುವುದುಂಟು. ’ಕಳೆದ ಹೋದ ದಿನಗಳೇ…

Read More

ಕವನ; ನಿವೇದನೆ

ಓ ನನ್ನ ಕಾವ್ಯಕನ್ನಿಕೆ ನಿನ್ನ ಜಿಂಕೆ ಕಂಗಳ ಮಿಂಚು ಸಾಟಿಯೇ ನೂರುದೀಪಗಳ ಬೆಳಕಿಗೆ ? ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ ನಿನಗಾಗಿ ಕಾದು ನಿನಗಾಗಿ ಕಾತರಿಸಿ ನೀ ಬರುವ ಹಾದಿಯಲಿ ಕಾಯುತ್ತ ಕುಳಿತಿರುವ ಈ ನಿನ್ನಾರಾದಕನ ಮೇಲೂ ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ -ಅರೆಯೂರು ಚಿ.ಸುರೇಶ್

Read More

ಬೆಂಗಳೂರು: ಡಿಸಿಎಂ ಡಿಕೆಶಿ ಮತ್ತು ಶಾಸಕ ಮುನಿರತ್ನ ನಡುವೆ ಮಾತಿನ ಚಕಮಕಿ; ಪೊಲೀಸರ ಮಧ್ಯಪ್ರವೇಶ

ವೇದಿಕೆ ಮೇಲೆ ಡಿಕೆಶಿ-ಮುನಿರತ್ನ ವಾಗ್ವಾದ: ಶಾಸಕ ಮುನಿರತ್ನ ರಿಂದ ಬಹಿರಂಗ ಅಸಮಾಧಾನ ಬೆಂಗಳೂರು: ಉಪಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಅವರು ನಗರದಲ್ಲಿ ನಡೆಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಘಟನೆ ನಡೆದಿದೆ. ಕಾರ್ಯಕ್ರಮದ ನಂತರ ಪರಿಸ್ಥಿತಿ ತಾರಕಕ್ಕೇರಿದಾಗ ಪೊಲೀಸರು ಮಧ್ಯಪ್ರವೇಶಿಸಿ ಶಾಸಕರನ್ನು ಕರೆದೊಯ್ದಿದ್ದಾರೆ. ​ವೇದಿಕೆ ಮೇಲೆ ಡಿಕೆಶಿ ಹೇಳಿದ್ದೇನು? ​ಮಹಾತ್ಮ ಗಾಂಧಿ ವೃತ್ತದ ಬಳಿಯ ಒಂದು ಕಾರ್ಯಕ್ರಮದ ವೇದಿಕೆಯ ಮೇಲೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು…

Read More

12 ಪಾಕ್‌ ಸೈನಿಕರ ಹತ್ಯೆ – ಅಫ್ಘಾನ್‌ ಮೇಲೆ ಮತ್ತೆ ಏರ್‌ಸ್ಟ್ರೈಕ್‌

– ಗಡಿಯಲ್ಲಿ ಭಾರೀ ಘರ್ಷಣೆ – ಮತ್ತೊಂದು ಯುದ್ಧ? ಕಾಬೂಲ್‌: ಅಫ್ಘಾನಿಸ್ತಾನ (Afghanistan) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಈಗ ಯುದ್ಧದ ಭೀತಿ ಆರಂಭವಾಗಿದೆ. ಕಾಬೂಲ್‌ ಮೇಲೆ ವಾಯುದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ತಾಲಿಬಾನ್‌(Taliban) ಈಗ ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದೆ. ಅಫ್ಘಾನ್‌- ಪಾಕ್‌ ಗಡಿಯಾಗಿರುವ ಡುರಾಂಡ್‌ ಲೈನ್‌ನಲ್ಲಿ (Durand Line) ನಡೆದ ಘರ್ಷಣೆಯಲ್ಲಿ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಪಾಕಿಸ್ತಾನ ಸೇನೆಯ ಗಡಿಯಲ್ಲಿ ಸ್ಥಾಪಿಸಿದ್ದ 12 ಔಟ್‌ಪೋಸ್ಟಿಂಗ್‌…

Read More

ಹಾಸನಾಂಬೆ ದರ್ಶನದ ವೇಳೆ ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ಒಳಗೆ ಬಿಟ್ಟ ಆರೋಪ – ನಾಲ್ವರು ಕಂದಾಯ ಇಲಾಖೆ ಸಿಬ್ಬಂದಿ ಅಮಾನತು

ಹಾಸನ: ಹಾಸನಾಂಬ ದೇವಿ ದೇವಸ್ಥಾನದ (Hasanamba Temple) ದರ್ಶನದ ವೇಳೆ ಕರ್ತವ್ಯ ಲೋಪ ಆರೋಪದ ಮೇರೆಗೆ ನಾಲ್ವರು ಕಂದಾಯ ಇಲಾಖೆಯ (Revenue Department) ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡವರು – ಆರ್‌ಐ ಗೋವಿಂದರಾಜ್, ಯೋಗಾನಂದ್, ವಿಎ ಸಂತೋಷ್ ಅಂಬಿಗರ ಹಾಗೂ ಶಿರಾಜ್ ಮಹಿಮಾ ಪಟೇಲ್. ಇವರು ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ಒಳಗೆ ಬಿಡಿದ ಆರೋಪ ಎದುರಿಸಿದ್ದಾರೆ. ಈ ಕುರಿತು ಹಾಸನ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಿಸಿ ಕೆ.ಎಸ್. ಲತಾ ಕುಮಾರಿ ಆದೇಶ…

Read More
error: ನಕಲು ಮಾಡಲು ಸಾಧ್ಯವಿಲ್ಲ!