ಮೇಷ: ನೀವು ಏಕಾಂಗಿಯಾಗಿರಬಹುದು. ಆದರೆ ಒಂಟಿತನದ ಭಾವನೆ ಹೊಂದಿಲ್ಲ. ನೀವು ನಿಮ್ಮ ಆಂತರಿಕ ಸ್ವಯಂ ಅನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮನ್ನು ಕಲ್ಪನಾತ್ಮಕವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ನಿಮ್ಮ ಮೌನದಲ್ಲೂ ನಿಮ್ಮ ಧ್ವನಿ ಆಲಿಸುವ ಪ್ರೀತಿಪಾತ್ರರೊಂದಿಗೆ ಕಳೆಯಿರಿ.
ವೃಷಭ: ಇಂದು, ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಬೇಕು. ನೀವು ನಿಮ್ಮ ಭಾವನೆಗಳನ್ನು ಮುಂದಕ್ಕೆ ಕೊಂಡೊಯ್ಯಬಾರದು. ಬದಲಿಗೆ, ಪ್ರಾಯೋಗಿಕ, ಸಂವೇದನೆಯ ಮನಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು. ಉದಾರ ಮತ್ತು ಮುಕ್ತ ಹೃದಯದವರಾಗಲು ಪ್ರಯತ್ನಿಸಿ. ಅದು ನಿಮ್ಮ ದಾರಿಯಲ್ಲಿ ಬರುವ ಸಮಸ್ಯೆಗಳ ಕುರಿತು ಕಾಳಜಿ ವಹಿಸುತ್ತದೆ.
ಮಿಥುನ: ಇಂದು ನೀವು ನಿಮ್ಮ ಸಮಯವನ್ನು ಕೆಲಸ ಮತ್ತು ಕುಟುಂಬದ ನಡುವೆ ವಿಂಗಡಿಸಿ ಕೆಲಸ ಮಾಡುತ್ತೀರಿ. ನಿಮಗೆ ಎಷ್ಟೇ ಒತ್ತಡ ಇದ್ದರೂ ನೀವು ನಿಮ್ಮ ಕುಟುಂಬದೊಂದಿಗೆ ಕಳೆಯಲು ಹಾಗೂ ಸಣ್ಣ ಟ್ರಿಪ್ ಮಾಡಲು ಅಗತ್ಯವಾದ ಸಮಯ ದೊರೆಯುತ್ತದೆ. ಇದರಿಂದ ಅವರು ಸಂತೋಷಪಡುತ್ತಾರೆ. ಹೆಚ್ಚುವರಿಯಾಗಿ, ನಿಮ್ಮ ಕನಸುಗಳು ಕೂಡಾ ನಿಜವಾಗುತ್ತವೆ.
ಕರ್ಕಾಟಕ: ನೀವು ತಾಳ್ಮೆ ಕಳೆದುಕೊಳ್ಳಬೇಡಿ, ಏಕೆಂದರೆ ಅದು ನಿಮ್ಮ ಪ್ರೀತಿಪಾತ್ರರನ್ನು ನೋಯಿಸುತ್ತದೆ. ಲೇಖಕರು ಅವರ ಸೃಜನಶೀಲ ದಾರಿಯಲ್ಲಿರುತ್ತಾರೆ. ಈ ದಿನ ಕಲಾವಿದರಿಗೆ ಪೂರಕವಾಗಿದೆ. ಹೊಸ ಯೋಜನೆಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ಇದು ಫಲದಾಯಕ.
ಸಿಂಹ: ನೀವು ನಿಮ್ಮ ಜೀವನದಲ್ಲಿ ಮಹತ್ತರ ಕ್ಷಣ ಎಂದು ಭಾವಿಸುವ ಸನ್ನಿವೇಶದಲ್ಲಿ ನೀವು ಇದ್ದರೆ ಅದಕ್ಕೆ ಆಶ್ಚರ್ಯಪಡಬೇಡಿ. ಅದು ವೈಯಕ್ತಿಕ ವಿಷಯವಾಗಲಿ ಅಥವಾ ಕೆಲಸಕ್ಕೆ ಸಂಬಂಧಿಸಿದಾಗಲಿ, ನೀವು ಕಂಡುಕೊಳ್ಳಲು ಕಾಯಬೇಕು, ಸುಸೂತ್ರವಾಗಿ ಮುನ್ನಡೆಯಲು ದೃಢತೆ ಮತ್ತು ರಾಜತಂತ್ರ ಬೇಕು. ಸಮತೋಲನದಲ್ಲಿರಿ! ನಿಮ್ಮ ಸಾಮಾಜಿಕ ಪ್ರತಿಷ್ಠೆ ಅಪಾರ ಹೆಚ್ಚಳ ಕಾಣುತ್ತದೆ!
ಕನ್ಯಾ: ನೀವು ಹಲವು ಐಡಿಯಾಗಳೊಂದಿಗೆ ಪುಟಿಯುತ್ತಿದ್ದೀರಿ. ನೀವು ನಿಮ್ಮ ಜವಾಬ್ದಾರಿಗಳು ಮತ್ತು ಪ್ರಸ್ತುತ ಕರ್ತವ್ಯಗಳ ನಡುವೆ ಗೊಂದಲ ಅನುಭವಿಸುತ್ತಿರಬಹುದು. ಹೊಸ ಸಂಪರ್ಕಗಳು ಬಹಳ ಉಪಯುಕ್ತವಾಗಿವೆ. ರಕ್ತ ನೀರಿಗಿಂತ ಗಟ್ಟಿಯಾಗಿರುತ್ತದೆ ಮತ್ತು ಕುಟುಂಬ ಮತ್ತು ಮಿತ್ರರು ನಿಮಗೆ ಈ ಬಾಂಧವ್ಯ ಗಟ್ಟಿಗೊಳಿಸುತ್ತಾರೆ.
ತುಲಾ: ಜನರು ನಿಮ್ಮ ಸ್ನೇಹಪರ ಮತ್ತು ಒಳ್ಳೆಯತನದ ಅನುಕೂಲ ಪಡೆಯಲು ಪ್ರಯತ್ನಿಸುತ್ತಾರೆ. ಸಣ್ಣ ವಿಷಯಗಳು ನಿಮ್ಮ ಪರಿಸರವನ್ನು ಕೊಂಚ ಆತಂಕದಲ್ಲಿರಿಸುತ್ತವೆ ಮತ್ತು ನಿಮ್ಮ ಕೋಪ ಹೆಚ್ಚಿಸುತ್ತವೆ. ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಲು ಸ್ಫೂರ್ತಿ ಹೊಂದಿರುತ್ತೀರಿ. ನೀವು ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಂಡರೆ ಕಳೆದುಹೋದ ಕಾಂತಿಯನ್ನು ಮರಳಿ ಪಡೆಯುತ್ತೀರಿ.
ವೃಶ್ಚಿಕ:ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.
ಧನು: ನೀವು ಇಂದು ನಿಮ್ಮದೇ ತೀರ್ಪುಗಾರ ಆಗುತ್ತೀರಿ. ಪ್ರತಿಫಲನದಿಂದ ನೀವು ನಿಮ್ಮ ಜೀವನದಲ್ಲಿ ಉಂಟಾದ ಹಲವು ಸಮಸ್ಯೆಗಳ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಸಮಯ ತೆಗೆದುಕೊಂಡರೂ ನಿಮಗೆ ಬೇಕಾಗಿದ್ದನ್ನು ಪಡೆಯುತ್ತೀರಿ ಮತ್ತು ಅದಕ್ಕೆ ಸೂಕ್ತ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ
ಮಕರ: ಇಂದು ನೀವು ಸಾಕಷ್ಟು ಕೆಲಸಗಳಿಂದ ಒತ್ತಡದಲ್ಲಿದ್ದೀರಿ. ಆದರೆ, ಅಂತಹ ಒತ್ತಡಗಳಿಗೆ ಬಗ್ಗುವವರು ನೀವಲ್ಲ. ವಾಸ್ತವವಾಗಿ ನೀವು ಗುರಿ ನಿಗದಿಪಡಿಸಿ ಅದರತ್ತ ಕೆಲಸ ಮಾಡುತ್ತೀರಿ, ನಿಮ್ಮನ್ನು ತಡೆಯುವವರೇ ಇಲ್ಲ. ನೀವು ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಕುಂಭ: ನೀವು ನಿಮ್ಮ ಗುರಿಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಕೆಲಸಕ್ಕೆ ವೇಗ ನೀಡಿರಿ ಮತ್ತು ಪ್ರತಿಯೊಂದನ್ನೂ ಪ್ರಯತ್ನಿಸಿ. ಆದರೂ ಸಕಾಲಕ್ಕೆ ಗುರಿ ಈಡೇರಿಸಲು ಸಾಧ್ಯವಿಲ್ಲ. ನಾಳೆ ವಿಭಿನ್ನವಾದ ದಿನ ಆದ್ದರಿಂದ ಭರವಸೆ ಕಳೆದುಕೊಳ್ಬೇಡಿ. ನಿಮಗೆ ವಿಶ್ರಾಂತಿ ಮತ್ತು ನೆಮ್ಮದಿಗೆ ಸಮಯ ನೀಡಿ.
ಮೀನ: ಇಂದು ಅತ್ಯಂತ ಪ್ರಮುಖ ದಿನ, ನೀವು ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಅತ್ಯಂತ ನಿರೀಕ್ಷೆ ಮಾಡಿದ ಮೈಲಿಗಲ್ಲನ್ನು ತಲುಪುವ ಸಾಧ್ಯತೆ ಇದೆ. ನಿಮ್ಮ ವೃತ್ತಿಯ ಸ್ಥಾನಮಾನ ಮತ್ತು ನಿಮ್ಮ ಸಾಮಾಜಿಕ ಸ್ಥಾನಮಾನ ಎತ್ತರಕ್ಕೇರುವುದನ್ನು ನಿರೀಕ್ಷಿಸಿ
ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಸಂಪೂರ್ಣ ಜ್ಯೋತಿಷ್ಯ ಪರಿಹಾರಗಳು – ಶ್ರೀ ವಿನಯ್ ಶರ್ಮಾ ಶುಕಪುರಿ (ಸುಗ್ಗನಹಳ್ಳಿ)
ಜ್ಯೋತಿಷ್ಯ, ವಾಸ್ತು, ಮತ್ತು ನಾಡಿಶಾಸ್ತ್ರ ಪರಿಣಿತರು.
ಜೀವನದಲ್ಲಿನ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನಿಖರ ಮತ್ತು ಶಾಶ್ವತ ಪರಿಹಾರವನ್ನು ಪಡೆಯಿರಿ. ದೈವಾನುಗ್ರಹ ಮತ್ತು ಆಚಾರ್ಯ ಪರಂಪರೆಯ ಜ್ಞಾನದಿಂದ, ಶ್ರೀ ವಿನಯ್ ಶರ್ಮಾ ಶುಕಪುರಿ (ಸುಗ್ಗನಹಳ್ಳಿ) ಅವರು ಜಾತಕ ಆಧಾರಿತ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.
ಗುರೂಜಿಯವರ ಪರಿಣಿತಿಯ ಕ್ಷೇತ್ರಗಳು:
ವೈಯಕ್ತಿಕ ಜಾತಕ ವಿಶ್ಲೇಷಣೆ: ಜನ್ಮ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ನಿಖರವಾದ ಜಾತಕ ಬರೆದು ಭವಿಷ್ಯ ಮತ್ತು ಮಾರ್ಗದರ್ಶನ.
ವಿವಾಹ ಮತ್ತು ಸಂಬಂಧಗಳು: ವಿವಾಹ ಯೋಗ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ.
ಸಂತಾನ ಭಾಗ್ಯ ಮತ್ತು ಆರೋಗ್ಯ: ಸಂತಾನ ಪ್ರಾಪ್ತಿಗಾಗಿ ವಿಶೇಷ ಪರಿಹಾರಗಳು.
ಆರ್ಥಿಕ ಮತ್ತು ವ್ಯವಹಾರ ಸಮಸ್ಯೆಗಳು: ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ ಮತ್ತು ಪ್ರಗತಿ. ರಾಶಿ ನಕ್ಷತ್ರಗಳ ಆಧಾರದ ಮೇಲೆ ವ್ಯಾಪಾರ ಸಲಹೆ.
ವೈಯಕ್ತಿಕ ಸಮಸ್ಯೆಗಳು: ಶತ್ರುಗಳಿಂದ ತೊಂದರೆ, ಆಸ್ತಿ ಖರೀದಿ ಸಮಸ್ಯೆ. ಜನವಶ, ಧನವಶ ಮತ್ತು ಇತರ ಪೂಜಾ ಕಾರ್ಯಗಳು.
ಪರಿಹಾರ ಮತ್ತು ಮಾರ್ಗದರ್ಶನ: ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳುಗಳ (Gemstone) ಸಲಹೆ. ವಿದೇಶ ಪ್ರವಾಸ ಯೋಗ.
ಸಮಸ್ಯೆ ಏನೇ ಇರಲಿ, ಇಂದೇ ಸಂಪರ್ಕಿಸಿ ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಿ.
ಸಮಾಲೋಚನೆಗಾಗಿ ಕರೆ ಮಾಡಿ:
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಶ್ರೀ ವಿನಯ್ ಶರ್ಮಾ ಶುಕಪುರಿ (ಸುಗ್ಗನಹಳ್ಳಿ)
Mob: +91 84313 97205
(ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ನಾಡಿಶಾಸ್ತ್ರ ಪರಿಣಿತರು)









Leave a Reply