ಶುಕ್ರವಾರದ ಭವಿಷ್ಯ: ಈ ರಾಶಿಯವರಿಗಿಂದು ಲಕ್ಷ್ಮಿ ಒಲಿಯುವ ದಿನ! ನಿಮ್ಮ ಗ್ರಹಗತಿ ತಿಳಿದುಕೊಳ್ಳಿ..


ಇಂದಿನ ರಾಶಿ ಭವಿಷ್ಯ ಹೀಗಿದೆ..

ಮೇಷ:ನೀವು ಕೆಲಸ ಮತ್ತು ಕುಟುಂಬದ ನಡುವೆ ಪರದಾಡುತ್ತೀರಿ, ಏಕೆಂದರೆ ಎರಡಕ್ಕೂ ನಿಮ್ಮ ಗಮನ ಅಗತ್ಯ. ನೀವು ಸಂಜೆಯನ್ನು ವಿನೋದಕ್ಕಾಗಿ ಮೀಸಲಿರಿಸಿ. ನೀವು ಖ್ಯಾತಿ ಪಡೆಯಲು ಪ್ರಯತ್ನಿಸುತ್ತೀರಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಯನ್ನು ಸದ್ಯದಲ್ಲೇ ಈಡೇರಿಸಿಕೊಳ್ಳಲಿದ್ದೀರಿ. ನಿಮಗೆ ಬೆಂಬಲಕ್ಕೆ ಆಶೀರ್ವಾದಗಳಿವೆ.

ವೃಷಭ: ನೀವು ಇಂದು ಬಹುತೇಕ ಸಮಯವನ್ನು ನಿಮ್ಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಕಳೆಯುತ್ತೀರಿ. ವ್ಯಾಪಾರಸಂಬಂಧಿ ಭೋಜನವು ಕೆಲ ಬಾಕಿ ಮಾತುಕತೆಗಳನ್ನು ಯಶಸ್ವಿ ಫಲಿತಾಂಶವಾಗಿ ನೀಡುತ್ತದೆ. ಸಂಶೋಧನೆಯ ಕಾರ್ಯ ನಿರೀಕ್ಷಿದ್ದಕ್ಕಿಂತ ಉತ್ತಮ ಪ್ರಗತಿ ಕಾಣುತ್ತದೆ.

ಮಿಥುನ:ಅತ್ಯಂತ ಉತ್ಪಾದಕ ಮತ್ತು ಸಂತೃಪ್ತಿಯ ದಿನ ನಿಮಗೆ ಕಾದಿದೆ. ನಿಮ್ಮ ದೈನಂದಿನ ಚಟುವಟಿಕೆಗಳಲ್ಲದೆ ನೀವು ನಿಮ್ಮ ಮನೆಯ ಸಮಸ್ಯೆಗಳ ಕುರಿತೂ ಗಮನ ನೀಡಬೇಕು. ನೀವು ನಿಮ್ಮಷ್ಟಕ್ಕೆ ನೀವು ಯಾರನ್ನೋ ಕರೆ ಮಾಡುವ ಅಗತ್ಯ ಭಾವಿಸುತ್ತೀರಿ. ವಿವಾಹ ಮತ್ತು ಪಾಲುದಾರಿಕೆ ವಿಷಯಗಳಲ್ಲಿ ಎರಡು ಮನಸ್ಸಿನಲ್ಲಿರುತ್ತೀರಿ. ಏನನ್ನಾದರೂ ಮಾರಾಟ ಮಾಡಲು ಇದು ಒಳ್ಳೆಯ ದಿನ.

ಕರ್ಕಾಟಕ:ಇಂದು ನಿಮಗೆ ಹಲವು-ಕಾರ್ಯಗಳ ದಿನವಾಗಿದೆ. ಅಲ್ಲದೆ, ನೀವು ಅದನ್ನು ಜಾದೂಗಾರರಂತೆ ಮಾಡುತ್ತೀರಿ. ನಿಮ್ಮ ಬಾಕಿ ಕೆಲಸಗಳನ್ನು ಸುಲಭವಾಗಿ ಪೂರೈಸುತ್ತೀರಿ. ನೀವು ಅಸಾಧ್ಯವೆನಿಸುವ ಕೆಲಸಗಳನ್ನು ಕಣ್ಣ ರೆಪ್ಪೆ ಮುಚ್ಚುವಷ್ಟರಲ್ಲಿ ಮುಗಿಸುತ್ತೀರಿ. ಈ ಎಲ್ಲವನ್ನೂ ನೀವು ಏನೂ ಕಷ್ಟವಿಲ್ಲದಂತೆ ಮಾಡುತ್ತೀರಿ.

ಸಿಂಹ:ವಿನೋದ ತುಂಬಿದ ದಿನ ನಿಮಗಾಗಿ ಕಾದಿದೆ. ನೀವು ಇಂದು ಕೈಗೊಳ್ಳುವ ಎಲ್ಲ ಚಟುವಟಿಕೆಗಳನ್ನೂ ಆನಂದಿಸುತ್ತೀರಿ. ಕೆಲಸದ ಸ್ಥಳದಲ್ಲಿ ಕೂಡಾ ಪ್ರಗತಿಯ ದಿನ ಕಾದಿದೆ. ನೀವು ನಿಮ್ಮ ಶ್ರಮದ ಪ್ರತಿಫಲದ ಬಗ್ಗೆ ಚಿಂತಿಸುತ್ತೀರಿ, ಆದರೆ ಅವು ನೀವು ಆಲೋಚಿಸಿದ್ದಕ್ಕಿಂತ ಸಿಹಿಯಾಗಿವೆ.

ಕನ್ಯಾ:ಒಂದೇ ಮನಸ್ಸಿನಿಂದ ಗುರಿಯಿಂದ ನೀವು ನಿಮ್ಮ ಹಣೆಬರಹವನ್ನು ಬದಲಾಯಿಸಿಕೊಂಡು ಮುನ್ನಡೆಯಬಹುದು. ನಿಮ್ಮ ಮ್ಯಾನೇಜ್​ಮೆಂಟ್ ಕೌಶಲ್ಯಗಳು ಪವಿತ್ರವಾಗಿವೆ, ಮತ್ತು ಯಶಸ್ಸಿಗೆ ನಿಮ್ಮಲ್ಲಿರುವ ಜ್ವಾಲೆ ಎದ್ದು ಓಡುವಂತೆ ಮಾಡುತ್ತದೆ. ಆಡಳಿತ ಹುದ್ದೆಯಲ್ಲಿ ನಿಮ್ಮ ಕೌಶಲ್ಯ ನಿಮ್ಮ ವೇಗದ ನಿರ್ಧಾರ ಕೈಗೊಳ್ಳುವಿಕೆ ಮತ್ತು ಉನ್ನತ ವಿಶ್ಲೇಷಣಾತ್ಮಕ ಕೌಶಲ್ಯದಿಂದ ಎದ್ದು ಕಾಣುತ್ತದೆ.

ತುಲಾ:ನಿಮ್ಮ ದಿನ ಅತ್ಯಂತ ಒತ್ತಡದ್ದಾಗಿರುತ್ತದೆ, ಮತ್ತು ಇದರ ಫಲಿತಾಂಶದಿಂದ ನೀವು ಉದ್ವಿಗ್ನಗೊಳ್ಳುತ್ತೀರಿ. ನಿಮ್ಮ ಸಂತೋಷದ ಸ್ವಭಾವವು ನಿಮ್ಮ ಮೇಲೆ ಎರಗುವ ಹಲವು ದುಃಖದ ಪರಿಸ್ಥಿತಿ ಹಾಗೂ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ನಿಮ್ಮ ಆಂತರಿಕ ಸಾಮರ್ಥ್ಯದಿಂದ ಸನ್ನಿವೇಶವನ್ನು ಎದುರಿಸಲು ಸಮರ್ಥರಾಗುತ್ತೀರಿ.

ವೃಶ್ಚಿಕ:ನಿಮ್ಮ ಮನಸ್ಸಿನಲ್ಲಿ `ಹೌ ಟು ವಿನ್ ಫ್ರೆಂಡ್ಸ್ ಅಂಡ್ ಇನ್​​ಫ್ಲುಯೆನ್ಸ್ ಪೀಪಲ್’ ಮಹತ್ತರ ಪರಿಣಾಮ ಬೀರಿದೆ ಎನಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ನೀವು ಹೊಸ ವ್ಯಾಪಾರೋದ್ಯಮಕ್ಕೆ ಪ್ರವೇಶಿಸಿದಂತೆ ನಿಮ್ಮ ಪ್ರಯತ್ನಗಳಿಗೆ ಗೆಲುವು ದೊರೆಯುತ್ತದೆ. ಚಿಕ್ಕದಾಗಿ ಹೇಳಬೇಕೆಂದರೆ, ನಿಮ್ಮ ವ್ಯಕ್ತಿತ್ವ ಎಲ್ಲರೂ ಗಮನಿಸುವಂತೆ ಮಾಡುತ್ತದೆ.

ಧನು:ಇಂದು ನಿಮ್ಮ ಕೋಪ ಮತ್ತು ನಿಮ್ಮ ನೋಟದಲ್ಲಿ ಸಂಪೂರ್ಣ ಬದಲಾವಣೆ ಕಾದಿದೆ. ನಿಮ್ಮ ವ್ಯಕ್ತಿತ್ವ ಕೆಲ ಉಡುಪು, ಆಭರಣ ಮತ್ತು ಸುಗಂಧದ್ರವ್ಯದಿಂದ ಉತ್ತಮಗೊಳ್ಳಲುದೆ. ನೀವು ಇಂದು ಮ್ಯಾಗ್ನೆಟ್ ಮತ್ತು ಶ್ಲಾಘಿಸುವ ಅಸಂಖ್ಯ ಜನರು ನಿಮ್ಮ ಮೋಡಿಗೆ ಒಳಗಾಗುತ್ತಾರೆ ಬಹಳ ಮಂದಿ ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ.

ಮಕರ:ಹಣ ಇಂದು ನಿಮಗೆ ಹಲವು ಮೂಲಗಳಿಂದ ಹರಿಯುತ್ತದೆ, ಹಾಗೆಯೇ ನಿಮ್ಮ ಜೇಬಿನಿಂದ ಖಾಲಿಯಾಗುವ ದಾರಿಗಳನ್ನೂ ಕಂಡುಕೊಳ್ಳುತ್ತದೆ. ನಿಮ್ಮ ಆದಾಯದ ಮೇಲೆ ಮುಖ್ಯವಾಗಿ ನಿಮ್ಮ ವೆಚ್ಚಗಳ ಮೇಲೆ ನಿಯಂತ್ರಣ ಇರಿಸಿ. ಕೆಲಸದಲ್ಲಿ ಸನ್ನಿವೇಶ ಕೊಂಚ ಕಷ್ಟಕರವಾಗಿದ್ದರೂ ನೀವು ನಿಮ್ಮ ಆಂತರಿಕ ಮತ್ತು ಪಡೆದುಕೊಂಡ ಕೌಶಲ್ಯಗಳು ಮತ್ತು ಅನುಭವದಿಂದ ಎಲ್ಲ ಸಮಸ್ಯೆಗಳಿಂದ ಹೊರಬರುತ್ತೀರಿ.

ಕುಂಭ:ನೀವು ಮಹತ್ವಾಕಾಂಕ್ಷಿ ಮತ್ತು ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಯಾವುದೇ ಕ್ಷಮೆ ಕೇಳುವವರಲ್ಲ! ನೀವು ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ಅಗತ್ಯವಿದ್ದಲ್ಲಿ ನಿಮ್ಮ ದಾರಿಯನ್ನು ಮುಂದಕ್ಕೆ ತಳ್ಳುತ್ತೀರಿ. ಅಷ್ಟೇ ಅಲ್ಲ, ದೊಡ್ಡದನ್ನು ಸಾಧಿಸಲು ಬೇಕಾದ ಕೌಶಲ್ಯಗಳು ಮತ್ತು ಸಾಮರ್ಥ್ಯ ನಿಮಗಿದೆ. ಯಶಸ್ಸು ಹರಿವಾಣದಲ್ಲಿಟ್ಟು ಬರುವುದಲ್ಲ, ಮತ್ತು ಅದು ನಿಮಗೂ ಗೊತ್ತು.

ಮೀನ:ಒಂದು ಯೋಗ್ಯ ದಿನ ನಿಮಗಾಗಿ ಕಾದಿದೆ. ನೀವು ನಿಮ್ಮ ಕೆಲಸ ಪೂರೈಸುತ್ತೀರಿ ಮತ್ತು ಅದೃಷ್ಟ ನಿಮ್ಮ ಕಡೆಗಿರುವುದರಿಂದ ನಿಮ್ಮ ಬಾಕಿಗಳನ್ನು ಬಹಳ ಬೇಗ ಪಾವತಿಸುತ್ತೀರಿ. ಬಹಳ ದೀರ್ಘ ಕಾಲದಿಂದ ಯೋಜಿಸುತ್ತಿರುವ ಕೌಟುಂಬಿಕ ಕಾರ್ಯಕ್ರಮ ಇಂದು ನಡೆಯುವ ಸಾಧ್ಯತೆ ಇದೆ


ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ಸಂಪೂರ್ಣ ಜ್ಯೋತಿಷ್ಯ ಪರಿಹಾರಗಳು – ಶ್ರೀ ವಿನಯ್ ಶರ್ಮಾ ಶುಕಪುರಿ (ಸುಗ್ಗನಹಳ್ಳಿ)
ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ ಮತ್ತು ನಾಡಿಶಾಸ್ತ್ರ ಪರಿಣಿತರು.
ಜೀವನದಲ್ಲಿನ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ನಿಖರ ಮತ್ತು ಶಾಶ್ವತ ಪರಿಹಾರವನ್ನು ಪಡೆಯಿರಿ. ದೈವಾನುಗ್ರಹ ಮತ್ತು ಆಚಾರ್ಯ ಪರಂಪರೆಯ ಜ್ಞಾನದಿಂದ, ಶ್ರೀ ವಿನಯ್ ಶರ್ಮಾ ಶುಕಪುರಿ (ಸುಗ್ಗನಹಳ್ಳಿ) ಅವರು ಜಾತಕ ಆಧಾರಿತ ಸೂಕ್ತ ಮಾರ್ಗದರ್ಶನ ನೀಡುತ್ತಾರೆ.
ಗುರೂಜಿಯವರ ಪರಿಣಿತಿಯ ಕ್ಷೇತ್ರಗಳು:
ವೈಯಕ್ತಿಕ ಜಾತಕ ವಿಶ್ಲೇಷಣೆ: ಜನ್ಮ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ನಿಖರವಾದ ಜಾತಕ ಬರೆದು ಭವಿಷ್ಯ ಮತ್ತು ಮಾರ್ಗದರ್ಶನ.
ವಿವಾಹ ಮತ್ತು ಸಂಬಂಧಗಳು: ವಿವಾಹ ಯೋಗ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ.
ಸಂತಾನ ಭಾಗ್ಯ ಮತ್ತು ಆರೋಗ್ಯ: ಸಂತಾನ ಪ್ರಾಪ್ತಿಗಾಗಿ ವಿಶೇಷ ಪರಿಹಾರಗಳು.
ಆರ್ಥಿಕ ಮತ್ತು ವ್ಯವಹಾರ ಸಮಸ್ಯೆಗಳು: ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ ಮತ್ತು ಪ್ರಗತಿ. ರಾಶಿ ನಕ್ಷತ್ರಗಳ ಆಧಾರದ ಮೇಲೆ ವ್ಯಾಪಾರ ಸಲಹೆ.
ವೈಯಕ್ತಿಕ ಸಮಸ್ಯೆಗಳು: ಶತ್ರುಗಳಿಂದ ತೊಂದರೆ, ಆಸ್ತಿ ಖರೀದಿ ಸಮಸ್ಯೆ. ಜನವಶ, ಧನವಶ ಮತ್ತು ಇತರ ಪೂಜಾ ಕಾರ್ಯಗಳು.
ಪರಿಹಾರ ಮತ್ತು ಮಾರ್ಗದರ್ಶನ: ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳುಗಳ (Gemstone) ಸಲಹೆ. ವಿದೇಶ ಪ್ರವಾಸ ಯೋಗ.
ಸಮಸ್ಯೆ ಏನೇ ಇರಲಿ, ಇಂದೇ ಸಂಪರ್ಕಿಸಿ ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಿ.
ಸಮಾಲೋಚನೆಗಾಗಿ ಕರೆ ಮಾಡಿ:
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಶ್ರೀ ವಿನಯ್ ಶರ್ಮಾ ಶುಕಪುರಿ (ಸುಗ್ಗನಹಳ್ಳಿ)
Mob: +91 84313 97205
(ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು)

About The Author

Leave a Reply

Your email address will not be published. Required fields are marked *

error: ನಕಲು ಮಾಡಲು ಸಾಧ್ಯವಿಲ್ಲ!