

ಬ್ರೇಕಿಂಗ್ ನ್ಯೂಸ್! ‘ನಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿದ್ದಾರೆ’: ಮುಂದಿನ ಸಿಎಂ ಹೆಸರು ಬಹಿರಂಗಪಡಿಸಿದ ಯತೀಂದ್ರ ಸಿದ್ದರಾಮಯ್ಯ
ಬೆಳಗಾವಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮತ್ತು ರಾಜಕಾರಣಿ ಯತೀಂದ್ರ ಸಿದ್ದರಾಮಯ್ಯ ಅವರು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆ ನೀಡಿದ್ದಾರೆ. ನಮ್ಮ ತಂದೆಯವರ ರಾಜಕೀಯ ಕೊನೆಗಾಲದಲ್ಲಿದ್ದು, ರಾಜ್ಯಕ್ಕೆ ಮುಂದಿನ ‘ಪ್ರಗತಿಪರ’ ನಾಯಕ ಯಾರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯ ಸಾರಾಂಶ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಶ್ರೀ ಸಂತ ಕನಕದಾಸರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಈ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಭಾರೀ…

ತುಮಕೂರು: ಅಪಾಯದಲ್ಲಿ ಜೂನಿಯರ್ ಕಾಲೇಜು ಮೈದಾನ; ಕಾಲಿಟ್ಟ ಕಡೆ ಮೊಳೆಗಳ ರಾಶಿ, ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ವ್ಯಾಪಕ ಆಕ್ರೋಶ!
ತುಮಕೂರು: ನಗರದ ಹೃದಯ ಭಾಗದಲ್ಲಿರುವ ಜೂನಿಯರ್ ಕಾಲೇಜು ಮೈದಾನವು ಈಗ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ಸಾರ್ವಜನಿಕರಿಗೆ ಅಪಾಯದ ವಲಯವಾಗಿ ಮಾರ್ಪಟ್ಟಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ ನಂತರ ಮೈದಾನದಲ್ಲಿ ಉಂಟಾಗಿರುವ ಮೊಳೆಗಳ ರಾಶಿಯ ಕುರಿತು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೊಳೆಗಳಿಂದ ತುಂಬಿದ ಮೈದಾನ: ಅಪಾಯದಲ್ಲಿ ಅಭ್ಯಾಸ ಜೂನಿಯರ್ ಕಾಲೇಜು ಮೈದಾನವು ಸದಾ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳ ಚಟುವಟಿಕೆಗಳ ಕೇಂದ್ರಬಿಂದುವಾಗಿರುತ್ತದೆ. ಆದರೆ, ಕಾರ್ಯಕ್ರಮ ಆಯೋಜಿಸುವವರು ಮತ್ತು ಅಧಿಕಾರಿಗಳು…

ಪ್ರಿಯಾಂಕ್ ಖರ್ಗೆಗೆ ಅನಂತ್ ಕುಮಾರ್ ಪುತ್ರಿ ಐಶ್ವರ್ಯ ಟಾಂಗ್
ಬೆಂಗಳೂರು: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ (Priyank Kharge) ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ (Ananth Kumar) ಪುತ್ರಿ ಐಶ್ವರ್ಯ ಟಾಂಗ್ ನೀಡಿದ್ದಾರೆ. ಬಿಹಾರ ಚುನಾವಣೆಗೆ ರಾಜ್ಯ ಕಾಂಗ್ರೆಸ್ನಿಂದ (Congress) ಹಣ ಹೋಗುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ ಈ ಹಿಂದೆ ಯಡಿಯೂರಪ್ಪ- ಅನಂತ್ ಕುಮಾರ್ ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ಕ್ಲಿಪ್ ಟ್ವೀಟ್ ಮಾಡಿ ಪ್ರಿಯಾಕ್ ಖರ್ಗೆ ತಿರುಗೇಟು ನೀಡಿದ್ದರು. ಬಿಜೆಪಿ ಹೈಕಮಾಡ್ಗೆ 1,800 ಕೋಟಿ ರೂ. ಕಪ್ಪ ನೀಡಿದ್ದನ್ನು ಬಿಎಸ್ವೈ-ಅನಂತ್ ಕುಮಾರ್ ಮಾತಾಡಿಕೊಂಡಿದ್ದು ಯಾರೂ…

ರಾಷ್ಟ್ರಪತಿ ಮುರ್ಮು ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಕೇರಳದಲ್ಲಿ ಹೆಲಿಪ್ಯಾಡ್ ಕುಸಿತ; ಶಬರಿಮಲೆ ಭೇಟಿ ವೇಳೆ ಘಟನೆ
ಪ್ರಮಾಡಂ (ಕೇರಳ): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕೇರಳದ ಪ್ರಮಾಡಂ ಕ್ರೀಡಾಂಗಣದಲ್ಲಿ ಇಳಿಯುತ್ತಿದ್ದಾಗ ಹೆಲಿಪ್ಯಾಡ್ನ ಒಂದು ಭಾಗ ಕುಸಿದು ಹೋದ ಘಟನೆ ಬುಧವಾರ (ಅಕ್ಟೋಬರ್ 22, 2025) ನಡೆದಿದೆ. ಘಟನೆಯ ವಿವರಗಳು: ರಾಷ್ಟ್ರಪತಿಯವರು ಅಕ್ಟೋಬರ್ 21 ರಿಂದ 24 ರವರೆಗೆ ಕೇರಳ ಪ್ರವಾಸದಲ್ಲಿದ್ದು, ಅಕ್ಟೋಬರ್ 22 ರಂದು ಶಬರಿಮಲೆ ದೇವಸ್ಥಾನದಲ್ಲಿ ದರ್ಶನ ಮತ್ತು ಆರತಿ ನೆರವೇರಿಸಿದರು.

ಗುಬ್ಬಿ ಚೇಳೂರು ಕೆರೆ ಕೋಡಿ ರೈತರಲ್ಲಿ ಸಂತಸ
ಗುಬ್ಬಿ ತಾಲೂಕಿನಲ್ಲಿ ಸುರಿದ ಭರ್ಜರಿ ಮಳೆಯಿಂದಾಗಿ ಹಲವು ಕೆರೆಗಳು ಕೋಡಿ ಬಿದ್ದಿವೆ. ಹೇಮಾವತಿ ನೀರಿನಿಂದ ತುಂಬಿದ್ದ ಕೆರೆಗಳು ಇದೀಗ ಹೆಚ್ಚಿನ ಒಳಹರಿವಿನಿಂದಾಗಿ ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ತಾಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರಕುವ ನಿರೀಕ್ಷೆಯಿದೆ. ಚೇಳೂರು ಕೆರೆ ಕೂಡ ಭರ್ತಿಯಾಗಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ತುಮಕೂರು: ಯರೇಕಟ್ಟೆ ಕೆರೆಯಲ್ಲಿ ದುರಂತ; ತಂದೆ, ಮಗಳು ಸೇರಿ ಮೂವರ ಜಲಸಮಾಧಿ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ (CN ಹಳ್ಳಿ) ತಾಲೂಕಿನ ಹುಳಿಯಾರು ಸಮೀಪ ನಡೆದ ಒಂದು ಹೃದಯ ವಿದ್ರಾವಕ ಘಟನೆಯಲ್ಲಿ, ಕೆರೆಯಲ್ಲಿ ಮುಳುಗಿ ತಂದೆ, ಮಗಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಗ್ರಾಮದ ಕೆರೆ ದುರಂತಕ್ಕೆ ಇಡೀ ಯರೇಕಟ್ಟೆ ಗ್ರಾಮವೇ ಶೋಕದಲ್ಲಿ ಮುಳುಗಿದೆ. ಘಟನೆ ವಿವರ: ಯರೇಕಟ್ಟೆ ಗ್ರಾಮದ ವೆಂಕಟೇಶ್ (47) ಅವರ ಮಗಳು ಶ್ರಾವ್ಯ (12) ಹಾಗೂ ವೆಂಕಟೇಶ್ ಅವರ ಅಣ್ಣನ ಮಗನ ಮಗಳು ಪುಣ್ಯ (11) ಮೃತ ದುರ್ದೈವಿಗಳು. ಒಟ್ಟಾರೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಯರೇಕಟ್ಟೆ ಕೆರೆಯಲ್ಲಿ ನಡೆದಿರುವ ಈ…

ತಿರುಪತಿ ಲಡ್ಡು ಬೆಲೆ ಏಕಾಏಕಿ ಏರಿಕೆ..? ದರ ಹೆಚ್ಚಿಸುತ್ತಿರುವ ಕುರಿತು ಟಿಟಿಡಿ ಸ್ಪಷ್ಟನೆ
ಟಿಟಿಡಿ ತಿರುಮಲದಲ್ಲಿ ನಡೆಯುತ್ತಿರುವ ಇತರ ಧಾರ್ಮಿಕ ಕಾರ್ಯಕ್ರಮಗಳ ವಿವರಗಳನ್ನೂ ಹಂಚಿಕೊಂಡಿದೆತಿರುಪತಿಯ ಲಡ್ಡುಗಳ ಬೆಲೆ ಏರಿಕೆಯ ಕುರಿತು ಸ್ಪಷ್ಟನೆ ನೀಡಿದೆ Tirupati laddu price: ತಿರುಪತಿ ಲಡ್ಡು ಬೆಲೆ ಏರಿಕೆ ಸುದ್ದಿಗೆ ಟಿಟಿಡಿ ಸ್ಪಷ್ಟನೆ ನೀಡಿದ್ದು, ದರ ಹೆಚ್ಚಳದ ಯೋಜನೆಯ ಕುರಿತು ನಿಜಾಂಶವನ್ನು ತಿಳಿಸಿದೆ. Tirupati laddu price: ತಿರುಮಲದಲ್ಲಿ ಲಡ್ಡು ಪ್ರಸಾದದ ಬೆಲೆ ಹೆಚ್ಚಿಸಲಾಯಿತೆಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಈ ವರದಿಗಳನ್ನು ಸಂಪೂರ್ಣವಾಗಿ ಖಂಡಿಸಿದೆ. ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು…

ಇಂತಹವರು ಅಪ್ಪಿತಪ್ಪಿಯೂ ಸೀಪಾಫಲ ಸೇವಿಸಬಾರದು: ಈ ಹಣ್ಣಿನಿಂದ ದೂರವಿದ್ದಷ್ಟು ಆರೋಗ್ಯಕ್ಕೆ ಉತ್ತಮ
ಸೀತಾಫಲ ಹಣ್ಣು ತಿನ್ನಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ ಈ ಹಣ್ಣಿನಲ್ಲಿ ಫ್ರಕ್ಟೋಸ್ ಇರುವುದರಿಂದ ಮಧುಮೇಹಿಗಳಿಗೆ ಒಳ್ಳೆಯದಲ್ಲ
ಆರೋಗ್ಯ ತಜ್ಞರ ಪ್ರಕಾರ, ಸೀತಾಫಲ ಹಣ್ಣಿನ ಎಲೆಗಳು ಮಧುಮೇಹ ಕಡಿಮೆ ಮಾಡಲು ಮತ್ತು ತೂಕ ಕಳೆದುಕೊಳ್ಳುವ ಗುಣವನ್ನ ಹೊಂದಿದೆ ಎಂದು ತಿಳಿಸಿದ್ದಾರೆ. ಹಾಗಾದ್ರೆ ಯಾರು ಸೀತಾಫಲ ಹಣ್ಣು ಸೇವಿಸಬಾರದು ಎಂಬುದರ ಬಗ್ಗೆ ತಿಳಿಯಿರಿ…

ʻನನಗೆ ಮಗು ಇದೇ ಎಂದರೂ.. ಆ ಸ್ಟಾರ್ ನಟ ನನ್ನನ್ನು ಬಿಡಲಿಲ್ಲʼ ನಟಿ ಮೀನಾ ಶಾಕಿಂಗ್ ಕಾಮೆಂಟ್
ಕನ್ನಡದಲ್ಲಿಯೂ ಹಲವು ಸಿನಿಮಾಗಳಲ್ಲಿ ಮೀನಾ ನಟಿಸಿದ್ದಾರೆ. ನಟಿ ಮೀನಾ 90ರ ದಶಕದಲ್ಲಿ ಸಿನಿರಸಿಕರ ಮನಗೆದ್ದ ಚೆಲುವೆಯಾಗಿದ್ದರು. ರಜಿನಿಕಾಂತ್, ಕಮಲ್ ಹಾಸನ್ ಹಾಗೂ ಕನ್ನಡದಲ್ಲಿ ವಿಷ್ಣುವರ್ಧನ್, ರವಿಚಂದ್ರನ್ರಂತಹ ಪ್ರಮುಖ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡವರು. ಮಲಯಾಳಂ ಚಿತ್ರ ‘ದೃಶ್ಯಂ’ ಚಿತ್ರೀಕರಣ ಪ್ರಾರಂಭವಾಗುವ ಮೂರು ತಿಂಗಳ ಮೊದಲು ತಮ್ಮ ಮಗಳು ನೈನಿಕಾ ಜನಿಸಿದಳು ಎಂದು ನಟಿ ಮೀನಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಅದೇ ಸಮಯದಲ್ಲಿ ಮೋಹನ್ ಲಾಲ್ ಕರೆ ಮಾಡಿ ದೃಶ್ಯಂ ಚಿತ್ರದಲ್ಲಿ ನಟಿಸಲು ಒತ್ತಾಯಿಸಿದ್ದರು ಎಂದು ನಟಿ ಮೀನಾ ಹೇಳಿದ್ದಾರೆ….