16-10-2025ರ ಗುರುವಾರದ ರಾಶಿ ಭವಿಷ್ಯ; ಈ ರಾಶಿಯವರಿಗೆ ಇಂದು ಅವಮಾನ ಅಪವಾದ, ಅಧಿಕ ಒತ್ತಡ, ಆರ್ಥಿಕವಾಗಿ ಚೇತರಿಕೆ.ಅವಮಾನ ಅಪವಾದ, ಅಧಿಕ ಒತ್ತಡ, ಆರ್ಥಿಕವಾಗಿ ಚೇತರಿಕೆ.

ಈ ರಾಶಿಯವರಿಗೆ ಇಂದು ಅವಮಾನ ಅಪವಾದ, ಅಧಿಕ ಒತ್ತಡ, ಆರ್ಥಿಕವಾಗಿ ಚೇತರಿಕೆ

ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

Read More

ರಾಜ್ಯದಲ್ಲಿ ಮತ್ತೆ ವಿಸ್ತರಣೆಯಾಗುತ್ತಾ ಜಾತಿಗಣತಿ ಅವಧಿ?; ನಿಗದಿತ ಗುರಿ ತಲುಪಿಲ್ಲ ಸಮೀಕ್ಷೆ

ಬೆಂಗಳೂರು, ಅಕ್ಟೋಬರ್ 15: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಗೆ (Caste Census) ನೀಡಲಾದ ಗಡುವು ಮುಗಿಯುತ್ತ ಬಂದರೂ ಗಣತಿ ಕಾರ್ಯ ಮಾತ್ರ ಸದ್ಯ ಪೂರ್ಣವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ತಾಂತ್ರಿಕ ಸಮಸ್ಯೆ ಸೇರಿ ನಾನಾ ಕಾರಣಗಳಿಂದಾಗಿ ನಿರೀಕ್ಷಿತ ಗುರಿ ತಲುಪುವಲ್ಲಿ ಗಣತಿದಾರರು ವಿಫಲರಾಗುತ್ತಿದ್ದಾರೆ. ಅಕ್ಟೋಬರ್ 18ರ ವರೆಗೆ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದ್ದರೂ ರಾಜಧಾನಿ ಬೆಂಗಳೂರಲ್ಲಿ ಈ ವರೆಗೆ ಶೇ.30ರಷ್ಟು ಮನೆಗಳ ಗಣತಿ ಮಾತ್ರ ನಡೆದಿದೆ. ಈ ಹಿನ್ನಲೆ ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ…

Read More

‘ಮಕ್ಕಳಿಗೆ ಗುಡ್‌ ಟಚ್‌, ಬ್ಯಾಡ್‌ ಟಚ್‌’ ಹೇಳಿ ಕೊಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಟಿಪ್ಸ್‌

ಕನ್ನಡ E NEWS ವಾಟ್ಸಾಪ್ ಚಾನಲ್ ಫಾಲೋ ಮಾಡಿ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂಥಾ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ. ವಯಸ್ಸಿನ ವ್ಯತ್ಯಾಸವಿಲ್ಲದೆ ಮಕ್ಕಳು, ಯುವತಿಯರು, ಮಹಿಳೆಯರು, ವೃದ್ಧೆಯರು ಎಲ್ಲರೂ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಪುಟ್ಟ ಮಕ್ಕಳು ಮನೆಯಲ್ಲೇ ಸಂಬಂಧಿಕರಿಂದ, ನೆರೆಮನೆಯವರಿಂದ, ಶಾಲೆಯಲ್ಲಿ ಶಿಕ್ಷಕ, ಸಿಬ್ಬಂದಿಗಳಿಂದ ಅತ್ಯಾಚಾರಕ್ಕೆ ಒಳಗಾಗುತ್ತಿರುವುದು ಪೋಷಕರಿಗೆ (Parenting tips) ಕಳವಳವನ್ನುಂಟು ಮಾಡುತ್ತಿದೆ. ಹೆಣ್ಣು ಮಕ್ಕಳ ಸುರಕ್ಷತೆಯ (Safe her) ಬಗ್ಗೆ ನೋಡುವಾಗ ಯಾರನ್ನೂ ನಂಬಲಾಗದ ಪರಿಸ್ಥಿತಿಯಿದೆ. ದಿನದ 24 ಗಂಟೆಯೂ ಪೋಷಕರು ಮಕ್ಕಳ ಜೊತೆ ಇರಲು ಸಾಧ್ಯವಾಗುವುದಿಲ್ಲ….

Read More

ಬುಧವಾರದ ರಾಶಿ ಭವಿಷ್ಯ: ಈ ರಾಶಿಯವರು ಇಂದು ತುಂಬಾ ಎಚ್ಚರದಿಂದಿರಬೇಕು…

ಇಂದಿನ ರಾಶಿ ಭವಿಷ್ಯ ಹೀಗಿದೆ.. ಮೇಷ: ನೀವು ಇಂದು ಹಲವು ಹೃದಯಗಳನ್ನು ಒಡೆಯಲಿದ್ದೀರಿ! ಉಳಿದಂತೆ ನಿಮ್ಮ ಪ್ರೀತಿಯ ಜೀವನ ಸ್ಥಿರವಾಗಿರುತ್ತದೆ ಮತ್ತು ನೀವು ನಿಮ್ಮ ಪ್ರೀತಿಪಾತ್ರರಿಗೆ ಬದ್ಧರಾಗಲು ಸಿದ್ಧವಾದಂತೆ ಭಾವಿಸುತ್ತೀರಿ. ವಿವಾಹಿತರಾದರೆ, ನಿಮ್ಮ ಬಾಂಧವ್ಯ ಆಳವಾದ ರಂಗು ಪಡೆಯುತ್ತದೆ ಮತ್ತು ಸದೃಢ ಬಾಂಧವ್ಯದ ಲಗತ್ತು ಹೊಂದಿರುತ್ತದೆ. ವೃಷಭ: ನೀವು ಹಾಕಿದ ಕಠಿಣ ಪರಿಶ್ರಮದ ನಂತರವೂ ಪ್ರತಿಫಲ ತಕ್ಕಷ್ಟಿಲ್ಲ ಎಂದು ನೀವು ಕಾಣುತ್ತೀರಿ. ಮಧ್ಯಾಹ್ನದಂದು ನೀವು ಪ್ರಯಾಣ ಮಾಡಲು ಉತ್ಸಾಹದಲ್ಲಿರುವುದಿಲ್ಲ, ಆದರೆ ಸಂಜೆಗಳು ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತುಕತೆಯ ಕಾರಣ ನಿರಾಳವಾಗಿರುತ್ತವೆ. ಮಿಥುನ: ನಿಮ್ಮ…

Read More

‘ದಲಿತ ಸಮುದಾಯದವರು ಸುರಕ್ಷಿತರಲ್ಲ, ಇಂತಹ ಘಟನೆಗಳು ದೇಶಕ್ಕೆ ಕಳಂಕ’; ಪ್ರಿಯಾಂಕಾ ಗಾಂಧಿ

ಹರಿಯಾಣ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪ್ರಿಯಾಂಕಾ ಗಾಂಧಿ ಹೇಳಿಕೆ ಹರಿಯಾಣ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ (ಅಕ್ಟೋಬರ್ 14, 2025) ಪ್ರತಿಕ್ರಿಯಿಸಿದ್ದು, ಈ ಘಟನೆಯು ದೇಶಕ್ಕೆ ಕಳಂಕ ಎಂದು ಹೇಳಿದ್ದಾರೆ. ದಲಿತ ಸಮುದಾಯದವರು ಬಿಜೆಪಿ ಆಡಳಿತದಲ್ಲಿ ಸುರಕ್ಷಿತರಾಗಿಲ್ಲ ಮತ್ತು ಅವರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ…

Read More

‘ಟಾಕ್ಸಿಕ್’ ಮೇಕಿಂಗ್ ವೀಡಿಯೋ ಲೀಕ್: ರಾಕಿಭಾಯ್ ಸಿಕ್ಸ್ ಪ್ಯಾಕ್‌‌ ಕಂಡು ಫ್ಯಾನ್ಸ್ ಪುಲ್ ಖುಷ್!

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಾಕಿಂಗ್‌‌ ಸ್ಟಾರ್ ಯಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಹೊಸ ಸಿನಿಮಾ “ಟಾಕ್ಸಿಕ್” ಚಿತ್ರೀಕರಣದ ಸೆಟ್‌ನಿಂದ ಲೀಕ್ ಆದ ವೀಡಿಯೊ ಒಂದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಯಶ್ ಬಾಲ್ಕನಿಯೊಂದರಲ್ಲಿ ಶರ್ಟ್ ಇಲ್ಲದೆ, ಸಿಕ್ಸ್ ಪ್ಯಾಕ್ ಬಾಡಿಯೊಂದಿಗೆ, ನೀಲಿ ಜೀನ್ಸ್ ಧರಿಸಿ ಸಿಗರೇಟ್ ಸೇದುತ್ತಿರುವುದು ಕಾಣುತ್ತದೆ. ಗಡ್ಡದ ಲುಕ್, ಕಡು ರಾಘವ ಧಾಟಿಯ ಹಾವಭಾವಗಳು, ಎಲ್ಲವೂ ಸೇರಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಟಾಕ್ಸಿಕ್ ಸಿನಿಮಾವನ್ನು ಖ್ಯಾತ ನಿರ್ದೇಶಕಿ…

Read More

ನವೆಂಬರ್ ನಲ್ಲಿ ಪ್ರಿಯಾಂಕ ಖರ್ಗೆ ಉಪಮುಖ್ಯಮಂತ್ರಿ?

ನವೆಂಬರ್‌ ನಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯ ಆಯ್ಕೆ ಎಂಬ ಸಾಲು ಸಾಲು ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ನವೆಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರು ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಗುಸು ಗುಸು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಚರ್ಚೆಗಳು ಸದ್ಯ ಕರ್ನಾಟಕ ಕಾಂಗ್ರೆಸ್‌ನೊಳಗೆ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read More

ನಿತ್ಯ ಭವಿಷ್ಯ; ಇಂದು ಈ ರಾಶಿಯವರಿಗೆ ಅನಗತ್ಯ ತಿರುಗಾಟ, ವಿಶ್ರಾಂತಿ ಇಲ್ಲದ ಕೆಲಸ

ಶ್ರೀ ವಿಶ್ವಾವಸು ನಾಮ ಸಂವತ್ಸರದಕ್ಷಿಣಾಯನ, ಶರದ್ ಋತುಆಶ್ವಯುಜ ಮಾಸ, ಕೃಷ್ಣ ಪಕ್ಷವಾರ: ಮಂಗಳವಾರ, ತಿಥಿ: ಅಷ್ಟಮಿನಕ್ಷತ್ರ: ಪುನರ್ವಸು ರಾಹುಕಾಲ: 3.07 ರಿಂದ 4.36ಗುಳಿಕಕಾಲ: 12.09 ರಿಂದ 1.38ಯಮಗಂಡಕಾಲ: 9.10 ರಿಂದ 10.40 ಮೇಷ: ಇಷ್ಟ ವಸ್ತುಗಳ ಖರೀದಿ, ಸರ್ಕಾರಿ ಕೆಲಸದವರಿಗೆ ತೊಂದರೆ, ಅನಗತ್ಯ ಹಸ್ತಕ್ಷೇಪ, ದಂಡ ಕಟ್ಟುವಿರಿ. ವೃಷಭ: ಆತ್ಮೀಯರಲ್ಲಿ ಪ್ರೀತಿ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ ಆರೋಗ್ಯ ವೃದ್ಧಿ, ಅಪರೂಪದ ವ್ಯಕ್ತಿಯನ್ನ ಭೇಟಿಯಾಗುವಿರಿ. ಮಿಥುನ: ಜಾಗ್ರತೆಯಿಂದ ಇರಿ, ಮನಶಾಂತಿ, ಶ್ರಮ ವಿಲ್ಲದೆ ಏನು ನಡೆಯುವುದಿಲ್ಲ. ಕಟಕ: ಅನ್ಯಾಯ…

Read More
error: ನಕಲು ಮಾಡಲು ಸಾಧ್ಯವಿಲ್ಲ!